ನಾರಾಯಣ ನೇತ್ರಾಲಯ ಬೆಂಗಳೂರು, ಇದೊಂದು ಅತ್ತ್ಯುತ್ತಮ ಕಣ್ಣಿನ ಆಸ್ಪತ್ರೆ. ಕಣ್ಣಿನ ಕುರಿತು ಏನೇ ತೊಂದರೆಗಳಿದ್ದಲ್ಲಿ ಇಲ್ಲಿ ಬಂದು ಚಿಕಿತ್ಸೆ ಪಡೆಯುವುದು ಒಳ್ಳೆಯದು. ಈ ಆಸ್ಪತ್ರೆಯಲ್ಲಿ ನಾನು ಮತ್ತು ನನ್ನ ಪತ್ನಿ ಇಬ್ಬರೂ ಇಲ್ಲಿಯೇ ಕಣ್ಣಿನ ಆಪರೇಷನ್ ಮಾಡಿಸಿಕೊಂಡಿದ್ದೇವೆ.ಡಾಕ್ಟರ್ ನರಶ್ ಶೆಟ್ಟಿ ಸರ್ ಬಹಳ ಪ್ರೀತಿ, ಕಾಳಜಿಯಿಂದ ಚಿಕಿತ್ಸೆ ನೀಡಿದ್ದಾರೆ. ನಿಜವಾಗಿಯೂ ಎಳ್ಳಷ್ಟು ನೋವೇ ಆಗುವುದಿಲ್ಲ. ಈ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಬಹಳ ಪ್ರೀತಿ, ಕಾಳಜಿ ತೋರಿಸುತ್ತಾರೆ.ಇವರೆಲ್ಲರಿಗೂ ಧನ್ಯವಾದಗಳು. 💐

Book an Appointment
Call Us